Cover Story
Editorial
ಯೋಗಾಚಾರ್ಯ ಡಾ.ಆನಂದ ಬಾಲಯೋಗಿ ಭವನಾನಿ, ಸಂಪಾದಕರು
ಪ್ರಾಣಾಯಾಮವು ಮನೋದೈಹಿಕ ರೋಗಗಳಿಗೆ ಅತ್ಯಂತ ಉಪಯುಕ್ತ ಹಾಗೂ ಇದನ್ನು ಮೊನೋಥೆರಪಿಯಾಗಿ ಉಪಯೋಗಿಸುತ್ತಾರೆ. ಪ್ರಾಣಾಯಾಮವನ್ನು ಅಭ್ಯಾಸ ಮಾಡುವಾಗ ಸರಿಯಾದ ಆಹಾರ ಮತ್ತು ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡಬೇಕು. ಏಕೆಂದರೆ ದೇಹವು ಸ್ವತಃ ಗುಣಪಡಿಸುವಂತಹ ಜೀವಸತ್ವಗಳು, ಖನಿಜಗಳು ಮತ್ತು ನೀರಿನಂತಹ ಕಚ್ಚಾ ವಸ್ತುಗಳ ಅಗತ್ಯವನ್ನು ಪ್ರಾಣಾಯಾಮದ ಮೂಲಕ ಪಡೆಯುತ್ತದೆ.ಹಠಯೋಗ ಪ್ರದೀಪಿಕಾ ಪ್ರಕಾರ, ಪ್ರಾಣಾಯಾಮದಿಂದ ನರಗಳನ್ನು ಶುದ್ಧೀಕರಿಸಿದಾಗ ದೇಹವು ತೆಳ್ಳಗೆ ಮತ್ತು ಕಾಂತಿಯುತವಾಗುತ್ತದೆ, ಜಠರಾಗ್ನಿ ಹೆಚ್ಚಾಗುತ್ತದೆ, ಆಂತರಿಕವಾಗಿಯೂ…
ಧ್ಯಾನ: ಆಂತರಿಕ ಯೋಗ
ಯೋಗಾಚಾರ್ಯ ಡಾ.ಆನಂದ ಬಾಲಯೋಗಿ ಭವನಾನಿ, ಸಂಪಾದಕರು ಯೋಗವು ದೇಹದ ಮೇಲೆ ಮನಸ್ಸಿನ ಪ್ರಭಾವ ಮತ್ತು ಮನಸ್ಸಿನ ಮೇಲೆ ದೇಹದ ಪ್ರಭಾವವನ್ನು ಅರಿತುಕೊಂಡಿದೆ. ಇದು 5000 ವರ್ಷಗಳ ಹಿಂದಿನ ‘ಯೋಗ ವಸಿಷ್ಠದ’ ಅಧಿ-ವ್ಯಾಧಿ ತತ್ವವನ್ನು ಸ್ಪಷ್ಟಪಡಿಸುತ್ತದೆ. ಇತ್ತೀಚಿನ ನೂರು ವರ್ಷಗಳಲ್ಲಿ ಆಧುನಿಕ ವೈದ್ಯಕೀಯವು ಈ ಸಂಬಂಧವನ್ನು ಅರಿತುಕೊಂಡಿದೆ ಎನ್ನುವುದು ಕುತೂಹಲಕಾರಿ ವಿಷಯವಾಗಿದೆ, ಆದರೆ ಭಾರತದ ಯೋಗಿಗಳು ಇದನ್ನು ಸಾವಿರಾರು ವರ್ಷಗಳಿಂದ ಕಲಿಸುತ್ತಿದ್ದಾರೆ ಮತ್ತು ಅಭ್ಯಾಸ…
ಯೋಗದ ಸೈಕೋಸೊಮ್ಯಾಟಿಕ್ ಮೆಕ್ಯಾನಿಸಮ್ಸ್
ಯೋಗವು ದೇಹದ ಮೇಲೆ ಮನಸ್ಸಿನ ಪ್ರಭಾವ ಮತ್ತು ಮನಸ್ಸಿನ ಮೇಲೆ ದೇಹದ ಪ್ರಭಾವವನ್ನು ಅರಿತುಕೊಂಡಿದೆ. ಇದು 5000 ವರ್ಷಗಳ ಹಿಂದಿನ ‘ಯೋಗ ವಸಿಷ್ಠದ’ ಅಧಿ-ವ್ಯಾಧಿ ತತ್ವವನ್ನು ಸ್ಪಷ್ಟಪಡಿಸುತ್ತದೆ. ಇತ್ತೀಚಿನ ನೂರು ವರ್ಷಗಳಲ್ಲಿ ಆಧುನಿಕ ವೈದ್ಯಕೀಯವು ಈ ಸಂಬಂಧವನ್ನು ಅರಿತುಕೊಂಡಿದೆ ಎನ್ನುವುದು ಕುತೂಹಲಕಾರಿ ವಿಷಯವಾಗಿದೆ, ಆದರೆ ಭಾರತದ ಯೋಗಿಗಳು ಇದನ್ನು ಸಾವಿರಾರು ವರ್ಷಗಳಿಂದ ಕಲಿಸುತ್ತಿದ್ದಾರೆ ಮತ್ತು ಅಭ್ಯಾಸ ಮಾಡುತ್ತಿದ್ದಾರೆ.ಯೋಗವನ್ನು ಮನಸ್ಸು-ದೇಹದ ಮೂಲ ಔಷಧವೆಂದು ಪರಿಗಣಿಸುವುದರಲ್ಲಿ…
Yoga Events & Activities
ಭಗವದ್ಗೀತೆಯಲ್ಲಿ ಯೋಗ
ಏಳುನೂರು ಶ್ಲೋಕಗಳ ಈ ಗೀತೆಯು ತನ್ನ ಸಣ್ಣ ಪರಿಧಿಯಲ್ಲಿ ಪ್ರಪಂಚಕ್ಕೆ ಪುರಾತನ ಭಾರತದ ಕೊಡುಗೆಯಾದ ಅತ್ಯುತ್ತಮ ತತ್ವಕಾರ ಮತ್ತು ನೈತಿಕ ಮೌಲ್ಯಗಳನ್ನು ಒಳಗೊಂಡಿದೆ. ಉನ್ನತವಾದ ತತ್ವ ಬೋಧನೆ ಸರಳ ಸುಂದರವಾದ ಪದ ಪ್ರಯೋಗಗಳಿಂದ ಮಧುರವಾದ ಶ್ಲೋಕರೂಪದಲ್ಲಿ ಹೆಣೆಯಲ್ಪಟ್ಟಿದ್ದು ಅಭ್ಯಾಸಮಾಡಲು ಮನೋಹರವಾಗಿದೆ. ಬೋಧನೆಯು ಅದ್ಭುತವಾದ ಕ್ರಮದಿಂದ ಪ್ರತಿಪಾದಿಸಲ್ಪಟ್ಟಿದ್ದು ವಿಚಾರ ಪ್ರಚೋದಕವಾಗಿದೆ ಮತ್ತು ಅತ್ಯಂತ ಉದಾತ್ತವಾದ ಸತ್ಯವನ್ನು ಪ್ರತಿಪಾದಿಸಿರುವುದು ಒಂದು ಅತೀವ ಆಸಕ್ತಿ ಮೂಡಿಸುವ ಗ್ರಂಥವಾಗಿದೆ….
ಶಾಸ್ತ್ರ, ದರ್ಶನ, ಮತ್ತು ಸಂಬಂಧ – ಯೋಗದ ಮಿತಿಯಲ್ಲಿ
ಯಾವುದೇ ಒಂದು ವಿಷಯ ಗ್ರಾಂಥಿಕ ರೂಪವನ್ನು ಪಡೆದಾಗ ಅದನ್ನು ಶಾಸ್ತ್ರ ಎಂಬುದಾಗಿ ಕರೆಯುತ್ತಾರೆ. ಅರ್ಥಾತ್ ಶಾಸ್ತ್ರಕ್ಕೆ ಒಂದು ಚೌಕಟ್ಟಿದೆ, ಅಳತೆ, ಬದ ಇವೆ. ಇವೆಲ್ಲವುಗಳನ್ನು ಹೊಂದಿದ್ದು ಶಾಸ್ತ್ರ ವಾಗುತ್ತದೆ. ಯಾವುದೇ ಗ್ರಂಥಕ್ಕೆ ಶಾಸ್ತ್ರತ್ವ ಬರುವುದು ಅಳತೆ ಗೋಲಿಗೆ ಹೊಂದಿಸಿದಾಗ. ಅಳತೆ ಮೀರಿದ್ದು ಶಾಸ್ತ್ರವಲ್ಲ. ಅನುಬಂಧ ಚತುಷ್ಟಯ ಶಾಸ್ತ್ರದ ಅಳತೆ ಗೋಲು ಏನು? ಪ್ರತಿಯೊಂದು ಶಾಸ್ತ್ರಕ್ಕೆ ಅನುಬಂಧ ಚತುಷ್ಟಯ ಎಂಬ ನಾಲ್ಕಂಕಿ ಸೂತ್ರ ಅನಿವಾರ್ಯ….
ಯೋಗವಾಸಿಷ್ಠದ ಕಥೆಗಳುಉಪಮನ್ಯುವಿನ ಕಥೆ
(ಇದು ಮಹಾಭಾರತದ ಅನುಶಾಸನ ಪರ್ವದಲ್ಲಿ ಬಂದಿದೆ.) ಪೂರ್ವಕಾಲದಲ್ಲಿ ವ್ಯಾಘ್ರಪಾದನೆಂಬ ಒಬ್ಬ ಋಷಿಗೆ ʻಉಪಮನ್ಯುʻಎಂಬ ಮಗನಿದ್ದನು.ಅವನು ಒಂದುಸಲ ತನ್ನ ಜೊತೆಗಾರರಾದ ಇತರ ಮುನಿಬಾಲಕರೊಡನೆ ತಾಯಿಯ ಬಳಿಗೆ ಬಂದು, ʻಅಮ್ಮಾ,ನನಗೆ ಹಾಲು ಕೊಡು,ಕುಡಿಯಲು ಆಸೆಯಾಗುತ್ತಿದೆʻ ಎಂದು ಪೀಡಿಸಿದನು.ಆದರೆ ಆ ಋಷಿದಂಪತಿಗಳು ಕಡುಬಡವರಾಗಿದ್ದರು.ಹಾಲಿಗೂ ಗತಿಯಿರಲಿಲ್ಲ. ಆದರೆ ಹುಡುಗರಿಗೆ ಸಹಜವಾದ ರೀತಿಯಲ್ಲಿ ಉಪಮನ್ಯು ಹಠ ಹಿಡಿದು ಅಳುವುದಕ್ಕೇ ಪ್ರಾರಂಭಿಸಿದನು.ಆಗ,ಅವನ ತಾಯಿಯು ಉಪಾಯದಿಂದ ಅಕ್ಕಿಹಿಟ್ಟನ್ನು ನೀರಿನೊಂದಿಗೆ ಬೆರೆಸಿ,ಆ ಬಿಳಿಯ ನೀರನ್ನೇ…
ಆರೋಗ್ಯಧಾಮ, ಎಸ್-ವ್ಯಾಸ, ಬೆಂಗಳೂರಿನ ರೆಸಿಡೆನ್ಶಿಯಲ್ ಇಂಟಿಗ್ರೇಟಿವ್ ಹೆಲ್ತ್ ಹೋಮ್.
ಮೂಲಕ ಡಾ.ಸುಚಿತ್ರಾ ಪಾಟೀಲ. BAMS,MD,PhD ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ (S-VYASA) ವು 600 ಹಾಸಿಗೆಗಳ ಒಳರೋಗಿ ಚಿಕಿತ್ಸಾ ಸೌಲಭ್ಯವಾದ ಆರೋಗ್ಯಧಾಮವನ್ನು ಒಳಗೊಂಡಿದೆ. ಇದು ಸಂಶೋಧನೆಯ ಆಧಾರದ ಮೇಲೆ ಸ್ವಯಂ-ಗುಣಪಡಿಸುವ ತಂತ್ರಗಳನ್ನು ಬಳಸುವ ಸಮಗ್ರ ಸಂಶೋಧನಾ ಆರೋಗ್ಯದ ಮನೆಯಾಗಿದೆ. ಈ ವಿಶ್ವವಿದ್ಯಾನಿಲಯವು ಪ್ರಮುಖ ಯೋಗ ಸಂಶೋಧನಾ ಸಂಸ್ಥೆಯಾಗಿದ್ದು, ಆರೋಗ್ಯ, ಶಿಕ್ಷಣ, ನಿರ್ವಹಣೆ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಯೋಗದ ಕುರಿತು ಪ್ರಮುಖ ರಾಷ್ಟ್ರೀಯ…
ಶೀರ್ಷಿಕೆ / ಮುಖ್ಯಾಂಶಗಳು
3G Yoga – 3ಜಿ ಯೋಗ ಶಿಬಿರ “ವಿಶ್ವ ಗುರು ಭಾರತ”ಕ್ಕಾಗಿ 3ಜಿ ಯೋಗ ಪೀಠದಲ್ಲಿ ಡಾಕ್ಟರ್ ಗುಂಜೂರ್ ಗಣೇಶ್ ಗುರೂಜಿ ರವರು 77ನೇ ಸ್ವಾತಂತ್ರ ಅಮೈತ ಮಹೋತ್ಸವ ದ ಅಂಗವಾಗಿ 108 ರೋಗಗಳಿಗೆ 108 ಗಂಟೆಗಳಲ್ಲಿ ಪರಿಹಾರ ಸೂಚಿಸುವ ಯೋಗ ಚಿಕಿತ್ಸಾ ಕಾರ್ಯಾಗಾರ ವನ್ನು ದಿನಾಂಕ : 12, 13, 14 ರ ಆಗಸ್ಟ್ 2023 ರಾ ಶನಿವಾರ, ಭಾನುವಾರ ಹಾಗೂ…
Secretariat Report – ಸಚಿವಾಲಯ ವರದಿ
On 3rd August, 2023, Ravi Tumuluri, Secretary, KASCC, along with Prof Kambhampati Subrahmanyam ji, Chairperson, APSCC, had the opportunity of participating in a Ganapathi Homam at Muddenahalli Ashram Prashanti Bal Mandiram Trust where we handed over a proposal of MOA. They have also given the…
ಯೋಗ ವಸಿಷ್ಠ – ಲೇಖನ ಸರಣಿ
ಯೋಗ ವಸಿಷ್ಠ – ಲೇಖನ ಸರಣಿ ಯೋಗವಾಸಿಷ್ಠ – ಒಂದು ಪರಿಚಯ ಯೋಗವಾಸಿಷ್ಠ ತತ್ತ್ವಶಾಸ್ತ್ರ ಸಂಬಂಧಿತವಾದ ಒಂದು ಗ್ರಂಥ. ಇದರ ಸರಿಯಾದ ಕಾಲ, ನಿಜವಾದ ಕರ್ತೃವಿನ ಬಗ್ಗೆ ಖಚಿತವಾಗಿ ತಿಳಿದು ಬಂದಿಲ್ಲವಾದರೂ ವಾಲ್ಮೀಕಿ ಮಹರ್ಷಿಗಳೊಂದಿಗೆ ಇದರ ಜೋಡಣೆಯಾಗಿದೆ.ಬೃಹತ್ಗ್ರಂಥವಾದ ಇದರಲ್ಲಿ ೨೯,೦೦೦ ಶ್ಲೋಕಗಳಿವೆ.ಇದರ ಸಂಕ್ಷಿಪ್ತ ರೂಪವೂ ಇದ್ದು,ಅದರಲ್ಲಿ ೬,೦೦೦ ಶ್ಲೋಕಗಳಿವೆ.ಅದನ್ನು ʻಲಘು ಯೋಗವಾಸಿಷ್ಠʻ ಎಂದೂ ಕರೆಯುತ್ತಾರೆ. ಯೋಗವಾಸಿಷ್ಠವನ್ನು ಮಹಾರಾಮಾಯಣ, ಆರ್ಷರಾಮಾಯಣ, ಯೋಗವಾಸಿಷ್ಠ ರಾಮಾಯಣ, ವಾಸಿಷ್ಠ…
Yoga Philosophy and Science; Article Series….
The forward to Yoga and preparationThe book “Yegadagella Aite” by Belagere Krishna Shastri is well-known among Kannada readers, and some people are also familiar with Sri Ajithakumar’s “Yoga Pravesha”. The best present for yoga fans is Yogi BKS Iyengar’s book, “Yoga Dipiak,” which is the…
Yoga Articles
ವೃದ್ಧರ ಯೋಗಕ್ಷೇಮವನ್ನು ಹೆಚ್ಚಿಸುವಲ್ಲಿ ಯೋಗದ ಪಾತ್ರ
ನಮ್ಮ ಜೀವನದ ಮುಪ್ಪಿನಲ್ಲಿ, ಜೀವಾತ್ಮವನ್ನು ಪರಮಾತ್ಮನೊಂದಿಗೆ ಸಂಧಿಸುವ ಮಹತ್ವದ ಕಾಲ ಘಟ್ಟದಲ್ಲಿ ನಮ್ಮ ದೇಹ ಯೋಗ ಸಾಧನೆಗೆ ಸಹಕರಿಸದೆ ಪ್ರತಿನಿತ್ಯ ನಾನಾ ವಿಧದ ಶಾರೀರಿಕ, ಮಾನಸಿಕ ಹಾಗೂ ಭಾವನಾತ್ಮಕ ಸಮಸ್ಯೆಗಳು ನಮ್ಮನ್ನು ಕಾಡುತ್ತಾ ಅನಾರೋಗ್ಯದ ತುತ್ತ ತುದಿಗೆ ತಲುಪಿಸುತ್ತದೆ. ಅದೃಷ್ಟವಶಾತ್ ಇತ್ತೀಚಿನ ದಿನಗಳಲ್ಲಿ ಸರಳವಾದ ಯೋಗಾಭ್ಯಾಸವು ವಯಸ್ಸಾದ ವ್ಯಕ್ತಿಗಳಿಗೆ ಸಂಜೀವನಿ ಅಂದರೆ ಅತಿಶಯೋಕ್ತಿ ಅನ್ನಿಸುವುದಿಲ್ಲ. ಈ ಸಮಸ್ಯೆಗಳನ್ನು ನಿವಾರಿಸಲು ಮತ್ತು ಆರೋಗ್ಯಕರ, ಸಂತೋಷದ…
ಭಗವದ್ಗೀತೆಯಲ್ಲಿ ಯೋಗ
ಏಳುನೂರು ಶ್ಲೋಕಗಳ ಈ ಗೀತೆಯು ತನ್ನ ಸಣ್ಣ ಪರಿಧಿಯಲ್ಲಿ ಪ್ರಪಂಚಕ್ಕೆ ಪುರಾತನ ಭಾರತದ ಕೊಡುಗೆಯಾದ ಅತ್ಯುತ್ತಮ ತತ್ವಕಾರ ಮತ್ತು ನೈತಿಕ ಮೌಲ್ಯಗಳನ್ನು ಒಳಗೊಂಡಿದೆ. ಉನ್ನತವಾದ ತತ್ವ ಬೋಧನೆ ಸರಳ ಸುಂದರವಾದ ಪದ ಪ್ರಯೋಗಗಳಿಂದ ಮಧುರವಾದ ಶ್ಲೋಕರೂಪದಲ್ಲಿ ಹೆಣೆಯಲ್ಪಟ್ಟಿದ್ದು ಅಭ್ಯಾಸಮಾಡಲು ಮನೋಹರವಾಗಿದೆ. ಬೋಧನೆಯು ಅದ್ಭುತವಾದ ಕ್ರಮದಿಂದ ಪ್ರತಿಪಾದಿಸಲ್ಪಟ್ಟಿದ್ದು ವಿಚಾರ ಪ್ರಚೋದಕವಾಗಿದೆ ಮತ್ತು ಅತ್ಯಂತ ಉದಾತ್ತವಾದ ಸತ್ಯವನ್ನು ಪ್ರತಿಪಾದಿಸಿರುವುದು ಒಂದು ಅತೀವ ಆಸಕ್ತಿ ಮೂಡಿಸುವ ಗ್ರಂಥವಾಗಿದೆ….
ಶಾಸ್ತ್ರ, ದರ್ಶನ, ಮತ್ತು ಸಂಬಂಧ – ಯೋಗದ ಮಿತಿಯಲ್ಲಿ
ಯಾವುದೇ ಒಂದು ವಿಷಯ ಗ್ರಾಂಥಿಕ ರೂಪವನ್ನು ಪಡೆದಾಗ ಅದನ್ನು ಶಾಸ್ತ್ರ ಎಂಬುದಾಗಿ ಕರೆಯುತ್ತಾರೆ. ಅರ್ಥಾತ್ ಶಾಸ್ತ್ರಕ್ಕೆ ಒಂದು ಚೌಕಟ್ಟಿದೆ, ಅಳತೆ, ಬದ ಇವೆ. ಇವೆಲ್ಲವುಗಳನ್ನು ಹೊಂದಿದ್ದು ಶಾಸ್ತ್ರ ವಾಗುತ್ತದೆ. ಯಾವುದೇ ಗ್ರಂಥಕ್ಕೆ ಶಾಸ್ತ್ರತ್ವ ಬರುವುದು ಅಳತೆ ಗೋಲಿಗೆ ಹೊಂದಿಸಿದಾಗ. ಅಳತೆ ಮೀರಿದ್ದು ಶಾಸ್ತ್ರವಲ್ಲ. ಅನುಬಂಧ ಚತುಷ್ಟಯ ಶಾಸ್ತ್ರದ ಅಳತೆ ಗೋಲು ಏನು? ಪ್ರತಿಯೊಂದು ಶಾಸ್ತ್ರಕ್ಕೆ ಅನುಬಂಧ ಚತುಷ್ಟಯ ಎಂಬ ನಾಲ್ಕಂಕಿ ಸೂತ್ರ ಅನಿವಾರ್ಯ….
ಯೋಗವಾಸಿಷ್ಠದ ಕಥೆಗಳುಉಪಮನ್ಯುವಿನ ಕಥೆ
(ಇದು ಮಹಾಭಾರತದ ಅನುಶಾಸನ ಪರ್ವದಲ್ಲಿ ಬಂದಿದೆ.) ಪೂರ್ವಕಾಲದಲ್ಲಿ ವ್ಯಾಘ್ರಪಾದನೆಂಬ ಒಬ್ಬ ಋಷಿಗೆ ʻಉಪಮನ್ಯುʻಎಂಬ ಮಗನಿದ್ದನು.ಅವನು ಒಂದುಸಲ ತನ್ನ ಜೊತೆಗಾರರಾದ ಇತರ ಮುನಿಬಾಲಕರೊಡನೆ ತಾಯಿಯ ಬಳಿಗೆ ಬಂದು, ʻಅಮ್ಮಾ,ನನಗೆ ಹಾಲು ಕೊಡು,ಕುಡಿಯಲು ಆಸೆಯಾಗುತ್ತಿದೆʻ ಎಂದು ಪೀಡಿಸಿದನು.ಆದರೆ ಆ ಋಷಿದಂಪತಿಗಳು ಕಡುಬಡವರಾಗಿದ್ದರು.ಹಾಲಿಗೂ ಗತಿಯಿರಲಿಲ್ಲ. ಆದರೆ ಹುಡುಗರಿಗೆ ಸಹಜವಾದ ರೀತಿಯಲ್ಲಿ ಉಪಮನ್ಯು ಹಠ ಹಿಡಿದು ಅಳುವುದಕ್ಕೇ ಪ್ರಾರಂಭಿಸಿದನು.ಆಗ,ಅವನ ತಾಯಿಯು ಉಪಾಯದಿಂದ ಅಕ್ಕಿಹಿಟ್ಟನ್ನು ನೀರಿನೊಂದಿಗೆ ಬೆರೆಸಿ,ಆ ಬಿಳಿಯ ನೀರನ್ನೇ…
ಯೋಗ ವಸಿಷ್ಠ – ಲೇಖನ ಸರಣಿ
ಯೋಗ ವಸಿಷ್ಠ – ಲೇಖನ ಸರಣಿ ಯೋಗವಾಸಿಷ್ಠ – ಒಂದು ಪರಿಚಯ ಯೋಗವಾಸಿಷ್ಠ ತತ್ತ್ವಶಾಸ್ತ್ರ ಸಂಬಂಧಿತವಾದ ಒಂದು ಗ್ರಂಥ. ಇದರ ಸರಿಯಾದ ಕಾಲ, ನಿಜವಾದ ಕರ್ತೃವಿನ ಬಗ್ಗೆ ಖಚಿತವಾಗಿ ತಿಳಿದು ಬಂದಿಲ್ಲವಾದರೂ ವಾಲ್ಮೀಕಿ ಮಹರ್ಷಿಗಳೊಂದಿಗೆ ಇದರ ಜೋಡಣೆಯಾಗಿದೆ.ಬೃಹತ್ಗ್ರಂಥವಾದ ಇದರಲ್ಲಿ ೨೯,೦೦೦ ಶ್ಲೋಕಗಳಿವೆ.ಇದರ ಸಂಕ್ಷಿಪ್ತ ರೂಪವೂ ಇದ್ದು,ಅದರಲ್ಲಿ ೬,೦೦೦ ಶ್ಲೋಕಗಳಿವೆ.ಅದನ್ನು ʻಲಘು ಯೋಗವಾಸಿಷ್ಠʻ ಎಂದೂ ಕರೆಯುತ್ತಾರೆ. ಯೋಗವಾಸಿಷ್ಠವನ್ನು ಮಹಾರಾಮಾಯಣ, ಆರ್ಷರಾಮಾಯಣ, ಯೋಗವಾಸಿಷ್ಠ ರಾಮಾಯಣ, ವಾಸಿಷ್ಠ…
Antar Mouna (Inner Silence)
Antar Mouna is a clear set of six stages to allow us to enter deep meditation and beyond. It was brought out by the wonderful living tradition of the Bihar School of Yoga. You might want to try it out, it starts easy. This article…
Sattvik Recipe
ಹೆಸರು ಬೇಳೆ ದೋಸೆ
ಭರತ ಭೂಮಿಯ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಹೆಸರು ಬೇಳೆಯ ಬಳಕೆ ದಾಖಲಾಗಿದ್ದು ಮನುಕುಲದೆ ಆರೋಗ್ಯಕ್ಕೆ ಬೇಕಾಗುವ ನಾನಾ ರೀತಿಯ ಪೋಷಣೆಗಳನ್ನು ಹೊಂದಿರುವ ಒಂದು ಬಗೆಯ ಪ್ರಾಚೀನ ದ್ವಿದಳ ಧಾನ್ಯ.ಅತೀ ಹೆಚ್ಚು ಪ್ರೋಟೀನ್ ಹಾಗೂ ವಿವಿಧ ಖನಿಜಾಂಶಗಳನ್ನು ಒಳಗೊಂಡಿರುವುದರಿಂದಾ ದೇಹದಲ್ಲಿರುವ ಮೂಳೆ, ಚರ್ಮ, ಸ್ನಾಯುಗಳ ಆರೋಗ್ಯವನ್ನು ವೃದ್ಧಿಸಿ ಮಧುಮೇಹ, ರಕ್ತದೊತ್ತಡ, ಹೃದಯ ಸಂಭದಿಸಿದ ಆನೇಕ ಕಾಯಿಲೆಗಳು ಕ್ಯಾನ್ಸರ್, ಚರ್ಮ ರೋಗಗಳೂ ಮುಂತಾದ ಹತ್ತು ಹಲವಾರು…
ಬರ್ನಾಡ್ ರಾಗಿ ಇಡ್ಲಿ
ಇದರಲ್ಲಿ ಉತ್ತಮ ಪ್ರಮಾಣದಲ್ಲಿ ಫೈಬರ್ ಅಂಶವು ಅಧಿಕವಾಗಿರುವುದರಿಂದ ಹೃದಯ ರಕ್ತ ನಾಳದ ಕಾಯಿಲೆ ಇರುವವರಿಗೆ ಒಳ್ಳೆಯದು. ಸಕ್ಕರೆ ಖಾಯಿಲೆ ಅಥವಾ ಮಧುಮೇಹಿಗಳಿಗೆ ಉತ್ತಮ ಆಹಾರ. ಬೊಜ್ಜು ಕರಗಿಸುವಲ್ಲಿ ಹಾಗೂ ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಈ ಬರ್ನಾಡ್ ರಾಗಿಯಲ್ಲಿಅಧಿಕ ಪ್ರಮಾಣದಲ್ಲಿ ಕಬ್ಬಿಣವಿದ್ದರೆ ಇದರ ಜೊತೆಗೇ ಸೇರಿಸುವ ಉದ್ದಿನಬೇಳೆಯಲ್ಲಿ ಅಗತ್ಯ ಪೋಷಕಾಂಶಗಳ ಜೊತೆಗೆ ಹೈ ಪ್ರೋಟೀನ್ ಅನ್ನು ನಮ್ಮ ದೇಹಕ್ಕೆ ಒದಗಿಸುತ್ತದೆ. ಬೇಕಾದ ಪದಾರ್ಥಗಳು…
ಯೋಗ ಆಹಾರ
ನಮ್ಮ ಯೋಗ ಪಯಣದ ಪ್ರಮುಖ ಅಂಶಗಳಲ್ಲಿ ಆಹಾರವೂ ಒಂದು. ಯೋಗ ಕ್ಷೇತ್ರದಲ್ಲಿ ನೀವು ನಿಜವಾಗಿಯೂ ಆಧ್ಯಾತ್ಮಿಕವಾಗಿ ಏನಾದರೂ ಸಾಧಿಸಲು ಬಯಸಿದರೆ, ಆಹಾರವು ಅತ್ಯಂತ ಮುಖ್ಯವಾಗಿದೆ. ಹಾಗಾದರೆ ಯೋಗದ ಆಹಾರದ ಭಾಗವಾಗಿ ನೀವು ನಿಖರವಾಗಿ ಕಾಳಜಿ ವಹಿಸಬೇಕಾದ ವಿಷಯಗಳು ಯಾವುವು ಅಂದರೆ? ಶ್ರೇಷ್ಠ ಗ್ರೀಕ್ ವೈದ್ಯರಲ್ಲಿ ಒಬ್ಬರಾದ ಹಿಪ್ಪೊಕ್ರೇಟ್ಸ್ “ಆಹಾರವು ನಿಮ್ಮ ಔಷಧಿಯಾಗಿರಲಿ ಮತ್ತು ಔಷಧವು ನಿಮ್ಮ ಆಹಾರವಾಗಲಿ” ಎಂದು ಹೇಳಿದರು. ಆಹಾರದ ಪ್ರಾಮುಖ್ಯತೆಯನ್ನು…
Yoga Research
IYA ಸದಸ್ಯರು ಯೋಗದ ಬಗ್ಗೆ ಏನು ಸಂಶೋಧನೆ ಮಾಡುತ್ತಿದ್ದಾರೆ ಅನ್ನೋ ವರದಿ
ಸ್ಕೂಲ್ ಆಫ್ ಯೋಗ ಥೆರಪಿ ಐಎಸ್ಸಿಎಂ, ಶ್ರೀ ಬಾಲಾಜಿ ವಿದ್ಯಾಪೀಠ, ಅಸೋಸಿಯೇಟ್ ಸೆಂಟರ್, ಇಂಡಿಯನ್ ಯೋಗ ಅಸೋಸಿಯೇಶನ್ನಿಂದ IYA ಸದಸ್ಯರ ನಡುವೆ ನಡೆಸಿದ ಸಮೀಕ್ಷೆಯ ಕುರಿತು ಸಂಕ್ಷಿಪ್ತ ವರದಿ ಯೋಗಾಚಾರ್ಯ ಡಾ ಆನಂದ ಬಾಲಯೋಗಿ ಭವಾನಾನಿ ಮತ್ತು ಯೋಗ ಚೆಮ್ಮಲ್ ಡಾ. ಆರ್. ಬಾಲಾಜಿ ಹಾಗೂ ಯೋಗಸಾಧಕಿ ಮಾಲಿನಿ ಸಾರಾ ಅವರ ಕಿರು ಪರಿಚಯ ವಿಧಾನ:ಭಾರತೀಯ ಯೋಗ ಸಂಘದ ಪರವಾಗಿ ನಾವು ಇಮೇಲ್…
