ಬರ್ನಾಡ್ ರಾಗಿ ಇಡ್ಲಿ
ಇದರಲ್ಲಿ ಉತ್ತಮ ಪ್ರಮಾಣದಲ್ಲಿ ಫೈಬರ್ ಅಂಶವು ಅಧಿಕವಾಗಿರುವುದರಿಂದ ಹೃದಯ ರಕ್ತ ನಾಳದ ಕಾಯಿಲೆ ಇರುವವರಿಗೆ ಒಳ್ಳೆಯದು. ಸಕ್ಕರೆ ಖಾಯಿಲೆ ಅಥವಾ ಮಧುಮೇಹಿಗಳಿಗೆ ಉತ್ತಮ ಆಹಾರ. ಬೊಜ್ಜು ಕರಗಿಸುವಲ್ಲಿ ಹಾಗೂ ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಈ ಬರ್ನಾಡ್ ರಾಗಿಯಲ್ಲಿಅಧಿಕ ಪ್ರಮಾಣದಲ್ಲಿ ಕಬ್ಬಿಣವಿದ್ದರೆ ಇದರ ಜೊತೆಗೇ ಸೇರಿಸುವ ಉದ್ದಿನಬೇಳೆಯಲ್ಲಿ ಅಗತ್ಯ ಪೋಷಕಾಂಶಗಳ ಜೊತೆಗೆ ಹೈ ಪ್ರೋಟೀನ್ ಅನ್ನು ನಮ್ಮ ದೇಹಕ್ಕೆ ಒದಗಿಸುತ್ತದೆ. ಬೇಕಾದ ಪದಾರ್ಥಗಳು…
ಶೀರ್ಷಿಕೆ / ಮುಖ್ಯಾಂಶಗಳು
3G Yoga – 3ಜಿ ಯೋಗ ಶಿಬಿರ “ವಿಶ್ವ ಗುರು ಭಾರತ”ಕ್ಕಾಗಿ 3ಜಿ ಯೋಗ ಪೀಠದಲ್ಲಿ ಡಾಕ್ಟರ್ ಗುಂಜೂರ್ ಗಣೇಶ್ ಗುರೂಜಿ ರವರು 77ನೇ ಸ್ವಾತಂತ್ರ ಅಮೈತ ಮಹೋತ್ಸವ ದ ಅಂಗವಾಗಿ 108 ರೋಗಗಳಿಗೆ 108 ಗಂಟೆಗಳಲ್ಲಿ ಪರಿಹಾರ ಸೂಚಿಸುವ ಯೋಗ ಚಿಕಿತ್ಸಾ ಕಾರ್ಯಾಗಾರ ವನ್ನು ದಿನಾಂಕ : 12, 13, 14 ರ ಆಗಸ್ಟ್ 2023 ರಾ ಶನಿವಾರ, ಭಾನುವಾರ ಹಾಗೂ…
Secretariat Report – ಸಚಿವಾಲಯ ವರದಿ
On 3rd August, 2023, Ravi Tumuluri, Secretary, KASCC, along with Prof Kambhampati Subrahmanyam ji, Chairperson, APSCC, had the opportunity of participating in a Ganapathi Homam at Muddenahalli Ashram Prashanti Bal Mandiram Trust where we handed over a proposal of MOA. They have also given the…
ವಕ್ರಾಸನ
ಇಡೀ ಬೆನ್ನನ್ನು ಎಡಕ್ಕೆ ಮತ್ತು ಬಲಕ್ಕೆ ತಿರುಚಿ ಹಾಸನಭ್ಯಾಸವನ್ನು ಮಾಡುವುದರಿಂದ ಹಾಗೂ ನೋಡುಗರಿಗೆ ಇದು ವಕ್ರವಾಗಿ ಕಾಣುವುದರಿಂದ ವಕ್ರಾಸನ ಅಂತ ಕರೆಯುತ್ತಾರೆ. ಮಾಡುವ ವಿಧಾನ : ಎರಡೂ ಕಡೆ ಮಾಡಿದ ನಂತರ ದಂಡಾಸನದಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯಬೇಕು. ಪ್ರಯೋಜನಗಳು: ವಿಶೇಷ ಸೂಚನೆ: ಇತ್ತೀಚೆಗೆ ಕಿಬ್ಬೊಟ್ಟೆ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾದವಾರು ಇದನ್ನು ಮಾಡಬಾರದು. ವಕ್ರಾಸನ ಚಿತ್ರ ಸೌಜನ್ಯ – ಶ್ರೀ ವಿವೇಕ್ ಕುಮಾರ್…
ಯೋಗ ವಸಿಷ್ಠ – ಲೇಖನ ಸರಣಿ
ಯೋಗ ವಸಿಷ್ಠ – ಲೇಖನ ಸರಣಿ ಯೋಗವಾಸಿಷ್ಠ – ಒಂದು ಪರಿಚಯ ಯೋಗವಾಸಿಷ್ಠ ತತ್ತ್ವಶಾಸ್ತ್ರ ಸಂಬಂಧಿತವಾದ ಒಂದು ಗ್ರಂಥ. ಇದರ ಸರಿಯಾದ ಕಾಲ, ನಿಜವಾದ ಕರ್ತೃವಿನ ಬಗ್ಗೆ ಖಚಿತವಾಗಿ ತಿಳಿದು ಬಂದಿಲ್ಲವಾದರೂ ವಾಲ್ಮೀಕಿ ಮಹರ್ಷಿಗಳೊಂದಿಗೆ ಇದರ ಜೋಡಣೆಯಾಗಿದೆ.ಬೃಹತ್ಗ್ರಂಥವಾದ ಇದರಲ್ಲಿ ೨೯,೦೦೦ ಶ್ಲೋಕಗಳಿವೆ.ಇದರ ಸಂಕ್ಷಿಪ್ತ ರೂಪವೂ ಇದ್ದು,ಅದರಲ್ಲಿ ೬,೦೦೦ ಶ್ಲೋಕಗಳಿವೆ.ಅದನ್ನು ʻಲಘು ಯೋಗವಾಸಿಷ್ಠʻ ಎಂದೂ ಕರೆಯುತ್ತಾರೆ. ಯೋಗವಾಸಿಷ್ಠವನ್ನು ಮಹಾರಾಮಾಯಣ, ಆರ್ಷರಾಮಾಯಣ, ಯೋಗವಾಸಿಷ್ಠ ರಾಮಾಯಣ, ವಾಸಿಷ್ಠ…
ಯೋಗ ಆಹಾರ
ನಮ್ಮ ಯೋಗ ಪಯಣದ ಪ್ರಮುಖ ಅಂಶಗಳಲ್ಲಿ ಆಹಾರವೂ ಒಂದು. ಯೋಗ ಕ್ಷೇತ್ರದಲ್ಲಿ ನೀವು ನಿಜವಾಗಿಯೂ ಆಧ್ಯಾತ್ಮಿಕವಾಗಿ ಏನಾದರೂ ಸಾಧಿಸಲು ಬಯಸಿದರೆ, ಆಹಾರವು ಅತ್ಯಂತ ಮುಖ್ಯವಾಗಿದೆ. ಹಾಗಾದರೆ ಯೋಗದ ಆಹಾರದ ಭಾಗವಾಗಿ ನೀವು ನಿಖರವಾಗಿ ಕಾಳಜಿ ವಹಿಸಬೇಕಾದ ವಿಷಯಗಳು ಯಾವುವು ಅಂದರೆ? ಶ್ರೇಷ್ಠ ಗ್ರೀಕ್ ವೈದ್ಯರಲ್ಲಿ ಒಬ್ಬರಾದ ಹಿಪ್ಪೊಕ್ರೇಟ್ಸ್ “ಆಹಾರವು ನಿಮ್ಮ ಔಷಧಿಯಾಗಿರಲಿ ಮತ್ತು ಔಷಧವು ನಿಮ್ಮ ಆಹಾರವಾಗಲಿ” ಎಂದು ಹೇಳಿದರು. ಆಹಾರದ ಪ್ರಾಮುಖ್ಯತೆಯನ್ನು…
Antar Mouna (Inner Silence)
Antar Mouna is a clear set of six stages to allow us to enter deep meditation and beyond. It was brought out by the wonderful living tradition of the Bihar School of Yoga. You might want to try it out, it starts easy. This article…
Yoga Philosophy and Science; Article Series….
The forward to Yoga and preparationThe book “Yegadagella Aite” by Belagere Krishna Shastri is well-known among Kannada readers, and some people are also familiar with Sri Ajithakumar’s “Yoga Pravesha”. The best present for yoga fans is Yogi BKS Iyengar’s book, “Yoga Dipiak,” which is the…
ಯೋಗ ತತ್ವಶಾಸ್ತ್ರ ಮತ್ತು ವಿಜ್ಞಾನ – ಲೇಖನ ಸರಣಿ
ಯೋಗೇನ ಚಿತ್ತಸ್ಯ – ಮನದ ತಿಳಿ ಯೋಗದಿಂದ ಚಿತ್ತಕ್ಕಂಟಿರುವ ಮಲವನ್ನು, ವ್ಯಾಕರಣದಿಂದ ಮಾತಿನಲ್ಲಿರುವ ಕೊಳಕನ್ನು, ಮತ್ತು ಆಯುರ್ವೇದದಿಂದ ಸ್ಥೂಲ ದೇಹಕ್ಕೆ ಮೆತ್ತಿರುವ ಅಮೇಧ್ಯವನ್ನು ತೊಲಗಿಸಲು ಸಾಧ್ಯವಾಗಿಸಿದ, ಸಾಧುಚಿತ್ತರಲ್ಲಿ ಶ್ರೇಷ್ಠತಮರಾದ ಪತಂಜಲಿ ಮುನಿಗಳನ್ನು ಹೃದಯದ ಭಕ್ತಿಯೊಂದಿಗೆ ಕೈಮುಗಿದು ನಮಸ್ಕರಿಸುತ್ತೇನೆ. ಈ ಶ್ಲೋಕ ಸೂಚಿಸುವಂತೆ ಪತಂಜಲಿ ಮಹರ್ಷಿಗಳು ಮಾನವನ ತ್ರಿಕರಣಶುದ್ಧಿಗೆ ಮೂಲಮಂತ್ರದಂತೆ ಯೋಗ, ವ್ಯಾಕರಣ ಮತ್ತು ಆಯುರ್ವೇದದ ಸೂತ್ರಗಳನ್ನು ನಮಗೆ ಕೊಟ್ಟಿದ್ದು ಉದ್ಧಾರವಾಗಲೆಂಬ ಕರುಣೆಯಿಂದ. ಇವೇ…